ಕೆಂಪಿಲ್ಲದಿದ್ದರೇನು
ಅತ್ತಿ ಹಣ್ಣಿನಂತಲ್ಲ ಮನಸ್ಸು
ನೇರಳೆಯ ಬಣ್ಣವಾದರೇನು
ನೇರ ನಡೆ-ನುಡಿ ಅವನದು.
*************
ಅತ್ತಿ ಹಣ್ಣಿನಂತಲ್ಲ ಮನಸ್ಸು
ನೇರಳೆಯ ಬಣ್ಣವಾದರೇನು
ನೇರ ನಡೆ-ನುಡಿ ಅವನದು.
*************
ಶೃಂಗಾರ
ಕವಿಯೊಬ್ಬನಿಗೆ
ಲಬಿಸಿದ
ರಸಹೀನ
ರಾತ್ರಿಗಳೇ
ಹೆಚ್ಚು
ಕವಿಯೊಬ್ಬನಿಗೆ
ಲಬಿಸಿದ
ರಸಹೀನ
ರಾತ್ರಿಗಳೇ
ಹೆಚ್ಚು
************
ಚಿಪ್ಪು ಮುಚ್ಚಿಡಲೇ
ಬೇಕು ಹನಿಯ ಅದು
************
ಮಳೆಬರದೆ ಕಾಡಿ,
ತಂಗಾಳಿಯೊಡನೆ
ಸರಸವಾಡುತಿರುವ
ಪ್ರತಿ ಸಂಜೆಗಳು
ರೋಚಕ ಮತ್ತು
ರೋಮಾಂಚಕವೇ ಸರಿ
********************
ತಂಗಾಳಿಯೊಡನೆ
ಸರಸವಾಡುತಿರುವ
ಪ್ರತಿ ಸಂಜೆಗಳು
ರೋಚಕ ಮತ್ತು
ರೋಮಾಂಚಕವೇ ಸರಿ
********************
ನೀನು ಸಾಲ ಕೊಟ್ಟು ಹೋದೆಯೋ ,
ಅಡವಿಟ್ಟು ಹೋದೆಯೋ ಗೊತ್ತಿಲ್ಲ
ನಾನು ಮಾತ್ರ ಅಕ್ಷರ ರೂಪದಲ್ಲಿ
ಭಾವನೆಗಳಿಗೆ ಬಡ್ಡಿ ಕಟ್ಟುತಲೇ
ಇರುವೆ ಆಗ, ಈಗ ಯಾವಾಗಲು
**********************
ನೀ
ಬಳಿ ಇರದ
ಸಮಯವ ಬಣ್ಣಿಸಲು
ಆದಾವ ವಿರಹ ಗೀತೆಯೂ
ತೋಚುತಿಲ್ಲ,
ನಾನೇ ಒಂದು ಗೀತೆ
ರಚಿಸಿ ಬಿಡಲ
ಅನುಮತಿಕೊಟ್ಟರೆ ನೀನು ?
ಬಳಿ ಇರದ
ಸಮಯವ ಬಣ್ಣಿಸಲು
ಆದಾವ ವಿರಹ ಗೀತೆಯೂ
ತೋಚುತಿಲ್ಲ,
ನಾನೇ ಒಂದು ಗೀತೆ
ರಚಿಸಿ ಬಿಡಲ
ಅನುಮತಿಕೊಟ್ಟರೆ ನೀನು ?
************************
"ನನ್ನ
ಕಣ್ಣಿನಿಂದ
ಕಡೆಗೂ
ಜಾರುತ್ತಿರುವ
ನತದೃಷ್ಟ
ಕಂಬನಿ
ನೀನೆ"
ಕಣ್ಣಿನಿಂದ
ಕಡೆಗೂ
ಜಾರುತ್ತಿರುವ
ನತದೃಷ್ಟ
ಕಂಬನಿ
ನೀನೆ"
ನೆನಪಿನ ದೋಣಿಯಲ್ಲಿ ನಾನು: ಹನಿಗವನಗಳು/ ನಿಮ್ಮ ಬ್ಲಾಗ್ನಲ್ಲಿ ಇರುವ ಹನಿಗವನಗಳು ಉತ್ತಮ ಕಾವ್ಯಾತ್ಮಕ ರಚನೆಗಳನೊಳಗೊಂಡ ಕವಿತೆಗಳು ತುಂಬಾ ಮಾರ್ಮಿಕವಾಗಿ ಮೂಡಿ ಬಂದಿವೆ. ಅಂತರಾಳದ ಧ್ವನಿಯನ್ನು ಪ್ರತಿಧ್ವನಿಸುತ್ತದೆ.
ReplyDeleteವೀರಣ್ಣ ಮಂಠಾಳಕರ್, ಬೆಂಗಳೂರು ಬಸವೇಶ್ವರ ನಗರ
Dhanyavaadagalu sir
Deleteನೆನಪಿನ ದೋಣಿಯಲ್ಲಿ ನಾನು: ಹನಿಗವನಗಳು/ ನಿಮ್ಮ ಬ್ಲಾಗ್ನಲ್ಲಿ ಇರುವ ಹನಿಗವನಗಳು ಉತ್ತಮ ಕಾವ್ಯಾತ್ಮಕ ರಚನೆಗಳನೊಳಗೊಂಡ ಕವಿತೆಗಳು ತುಂಬಾ ಮಾರ್ಮಿಕವಾಗಿ ಮೂಡಿ ಬಂದಿವೆ. ಅಂತರಾಳದ ಧ್ವನಿಯನ್ನು ಪ್ರತಿಧ್ವನಿಸುತ್ತದೆ.
ReplyDeleteವೀರಣ್ಣ ಮಂಠಾಳಕರ್, ಬೆಂಗಳೂರು ಬಸವೇಶ್ವರ ನಗರ
Thank you so much sir
ReplyDelete