Monday 9 April 2012

Naanu nanagaagi

ನವ ಚೈತನ್ಯದ ಚಿಲುಮೆ
ಹಗುರವಾಗಿದೆ ಮನಸು
ಉಲ್ಲಾಸದ ಸೊಗಸು
ನೂರಾರು ಹೊಸ ಕನಸು
ಅಂಧಕಾರದ ನಿರ್ಮೂಲನೆ
ಜ್ಞಾನಾರ್ಜನೆಯ ಹಂಬಲ
ಸಾಧನೆಯ ಛಲ....ಕೇಳೆ ನನ್ನ ಮನವೇ
ಎಂದೆಂದೂ ನೀ ಸೇರದಿರು ಭಾವುಕತೆಯ ಕೂಪ
ವಾಸ್ತವಿಕತೆಯ ಆಲಿಂಗನದಲ್ಲಿ
ಆನಾವರಣಗೊಂಡ  ಮೂಢ
ಮನವೇ ...ಕೇಳೆ ನೀನೊಂದು
ಸುಂದರ ಪುಥಳಿಯ ಪ್ರತಿ ರೂಪ.

-Anupama S Gowda Alakere.

1 comment: