ನವ ಚೈತನ್ಯದ ಚಿಲುಮೆ
ಹಗುರವಾಗಿದೆ ಮನಸು
ಉಲ್ಲಾಸದ ಸೊಗಸು
ನೂರಾರು ಹೊಸ ಕನಸು
ಅಂಧಕಾರದ ನಿರ್ಮೂಲನೆ
ಜ್ಞಾನಾರ್ಜನೆಯ ಹಂಬಲ
ಸಾಧನೆಯ ಛಲ....ಕೇಳೆ ನನ್ನ ಮನವೇ
ಎಂದೆಂದೂ ನೀ ಸೇರದಿರು ಭಾವುಕತೆಯ ಕೂಪ
ವಾಸ್ತವಿಕತೆಯ ಆಲಿಂಗನದಲ್ಲಿ
ಆನಾವರಣಗೊಂಡ ಮೂಢ
ಮನವೇ ...ಕೇಳೆ ನೀನೊಂದು
ಸುಂದರ ಪುಥಳಿಯ ಪ್ರತಿ ರೂಪ.
-Anupama S Gowda Alakere.
tumbaa chennagide anu!
ReplyDelete