ನೆನಪಿನ ದೋಣಿಯಲ್ಲಿ ನಾನು
Sunday 8 April 2012
ಹಸಿವು
ಮಾನಸಿಕ ಹಸಿವನ್ನ
ಮೀರಿದ್ದು ಧೈಹಿಕ ಹಸಿವು
ತಿನ್ನಲು ಸಮಯವಿಲ
ಆದ್ರೆ ಹೊಟ್ಟೆ ಕೇಳುತ್ತಿಲ್ಲ
ಅಮ್ಮ ಹಸಿವಿನ ನೋವು
ಸಿಗದ ಪ್ರೀತಿಗಿಂತ ಕ್ರೂರ
ಅದು ಕೇಳೋದಿಲ್ಲ ಮನಸ ನಿರ್ಧಾರ
ಭೂಮಿ ನಿಂತರು ಹಸಿವು ನಿಲ್ಲೋದಿಲ್ಲ
ಸೋತ ದೇಹದ ಹಸಿವಿನ ಮುಂದೆ
ಮಾಗಿದ ಮನಸಿಗೆ ಜಾಗವಿಲ್ಲ.
ಅನುಪಮ ಎಸ್ ಗೌಡ ಆಲಕೆರೆ\
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment